Asianet Suvarna News Asianet Suvarna News

ಈ ದೇವಸ್ಥಾನದಲ್ಲಿ ಅನ್ಯ ಧರ್ಮೀಯರ ವಾಹನಗಳ ನಿಲುಗಡೆಗೆ ಅವಕಾಶ ಇಲ್ಲ

ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ  ಗದ್ದೆಯಲ್ಲಿ ಹಿಂದೂ ಭಕ್ತರು ಹೊರತುಪಡಿಸಿ ಅನ್ಯಧರ್ಮೀಯರು ವಾಹನ ನಿಲ್ಲಿಸುವಂತಿಲ್ಲ. ಹೌದು....ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆದೇಶ ಹೊರಡಿಸಿದೆ.

ಪುತ್ತೂರು, (ಸೆ.01): ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ  ಗದ್ದೆಯಲ್ಲಿ ಹಿಂದೂ ಭಕ್ತರು ಹೊರತುಪಡಿಸಿ ಅನ್ಯಧರ್ಮೀಯರು ವಾಹನ ನಿಲ್ಲಿಸುವಂತಿಲ್ಲ.

ಮಂಗಳೂರು;  ಹಿಂದು ದೇವರು, ಓಂ ಸ್ಟಿಕ್ಕರ್ ತೆಗೆಯಲು ಹೇಳಿದ ಪೊಲೀಸ್ ವಿರುದ್ಧ ಆಕ್ರೋಶ

ಹೌದು....ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆದೇಶ ಹೊರಡಿಸಿದೆ.  ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಅನ್ಯಧರ್ಮದವರು ವಾಹನ ಪಾರ್ಕಿಂಗ್ ಮಾಡಬಾರದು. ಈ ಆದೇಶ ಮೀರಿ ಹಿಂದೂ ಭಕ್ತರಲ್ಲದವರು  ವಾಹನ ನಿಲ್ಲಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
 

Video Top Stories