Asianet Suvarna News Asianet Suvarna News

ಮಲ್ಲೇಶ್ವರ ಸ್ವಾಮಿಗೆ ಪೂಜೆ ಮಾಡುತ್ತಾ ಗರ್ಭಗುಡಿಯಲ್ಲೇ ಅರ್ಚಕ ಸಾವು

ದೇವರ ಪೂಜೆ ಮಾಡುತ್ತಲೇ ಗರ್ಭಗುಡಿಯಲ್ಲಿ ಅರ್ಚಕ ನಿಧನರಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನಲ್ಲಿ ಅರ್ಚಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಡ್ಯ(ಆ.01): ದೇವರ ಪೂಜೆ ಮಾಡುತ್ತಲೇ ಗರ್ಭಗುಡಿಯಲ್ಲಿ ಅರ್ಚಕ ನಿಧನರಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನಲ್ಲಿ ಅರ್ಚಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅರ್ಚಕ ಕೆ. ಎನ್. ಚಂದ್ರ ಶೇಖರ್ ಅವರು ದೇವಾಲಯದಲ್ಲಿ ಊಜೆ ಮಾಡುತ್ತಿದ್ದರು. ಶ್ರಾವಣ ಶನಿವಾರ ಆದ ಕಾರಣ ವಿಶೇಷ ಪೂಜೆ ನಡೆಯುತ್ತಿದ್ದು. ಈ ಸಂದರ್ಭದಲ್ಲಿಯೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಕೊರೋನಾ ಪಾಸಿಟಿವ್: ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಮಂಗಲಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದೆ. ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಲ್ಲಿ ಅಲಂಕಾರ ಮಾಡಿ, ಎಲ್ಲವನ್ನೂ ಸಿದ್ಧಗೊಳಿಸಲಾಗಿತ್ತು.
 

Video Top Stories