ಫಲಾನುಭವಿಗಳ ಆಯ್ಕೆಯಲ್ಲೂ ಪಾಲಿಟಿಕ್ಸ್: ಬಿಜೆಪಿಗರಿಗೆ ಮಾತ್ರ ಮನೆ ಹಂಚಿಕೆ
ಮನೆಗಳ ಹಂಚಿಕೆ ಸರ್ವೆ ಮಾಡಿದ ಅಧಿಕಾರಿಗಳಿಂದ ಮಹಾ ಯಡವಟ್ಟು. ಸಚಿವರ ಹಿಂಬಾಲಕರಿಗೆ ಅಧಿಕಾರಿಗಳು ಮನೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹಿಂಬಾಲಕರಿಗೆ ಮನೆ ನೀಡಲಾಗುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ರಾಜಕೀಯ.ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.
ಗದಗ, (ಸೆ.14): ಮನೆಗಳ ಹಂಚಿಕೆ ಸರ್ವೆ ಮಾಡಿದ ಅಧಿಕಾರಿಗಳಿಂದ ಮಹಾ ಯಡವಟ್ಟು. ಸಚಿವರ ಹಿಂಬಾಲಕರಿಗೆ ಅಧಿಕಾರಿಗಳು ಮನೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹಿಂಬಾಲಕರಿಗೆ ಮನೆ ನೀಡಲಾಗುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ರಾಜಕೀಯ.ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.