Asianet Suvarna News Asianet Suvarna News

ಮೋದಿ 'ಪರಮಾತ್ಮ' ನೋಡಲು ಗೋಕಾಕಿನಿಂದ ಬಂದ ರೈತ, ವೇಷಭೂಷಣವೇ ಸ್ಪೆಷಲ್!

ತುಮಕೂರಿನ ರೈತ ಸಮಾವೇಶಕ್ಕೆ ಗೋಕಾಕ್ ನಿಂದ ರೈತ ಚೆನ್ನಬಸಪ್ಪ ಬಂದಿದ್ದಾರೆ. ಮೋದಿ ಅಪ್ಪಟ ಅಭಿಮಾನಿಯಾಗಿರುವ ರೈತ ಚೆನ್ನಬಸಪ್ಪ ವಿಶೇಷ ವೇಷಭೂಷಣದಲ್ಲಿ ಮಿಂಚಿದ್ದಾರೆ.

ಮೋದಿ ಭಾರತದ ಪರಮಾತ್ಮ, ಅಧಿಕಾರಿಗಳನ್ನು ಸರಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಜನರಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂಬುದು ಚೆನ್ನಬಸಪ್ಪ ಆಶಯ.

ತುಮಕೂರು(ಜ. 02)  ತುಮಕೂರಿನ ರೈತ ಸಮಾವೇಶಕ್ಕೆ ಗೋಕಾಕ್ ನಿಂದ ರೈತ ಚೆನ್ನಬಸಪ್ಪ ಬಂದಿದ್ದಾರೆ. ಮೋದಿ ಅಪ್ಪಟ ಅಭಿಮಾನಿಯಾಗಿರುವ ರೈತ ಚೆನ್ನಬಸಪ್ಪ ವಿಶೇಷ ವೇಷಭೂಷಣದಲ್ಲಿ ಮಿಂಚಿದ್ದಾರೆ.

15 ನಿಮಿಷ ಮುಂಚಿತವಾಗಿಯೇ ಬಂದ ಪ್ರಧಾನಿ, ಕಾರಣ

ಮೋದಿ ಭಾರತದ ಪರಮಾತ್ಮ, ಅಧಿಕಾರಿಗಳನ್ನು ಸರಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಜನರಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂಬುದು ಚೆನ್ನಬಸಪ್ಪ ಆಶಯ.

ಹೆಚ್ಚಿನ ಸುದ್ದಿಗಾಗಿ

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories