Asianet Suvarna News Asianet Suvarna News

'ಪಂಚಮಸಾಲಿ ಹೋರಾಟ ವಿನಯ್ ಕುಲಕರ್ಣಿ ಕನಸಾಗಿತ್ತು'

ಪಂಚಮಸಾಲಿ ಸಮುದಾಯದ ಮೀಸಲಾತಿ  ಹೋರಾಟ/ ಈ ಪಾದಯಾತ್ರೆ ನಮ್ಮ ಮನೆಯವರ ಕನಸಾಗಿತ್ತು/ ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಭಾಷಣ 

ಬೆಂಗಳೂರು(ಫೆ.  21)   ಪಂಚಮಸಾಲಿ ಹೋರಾಟ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ಎಂಬುದನ್ನು ಘೋಷಣೆ ಮಾಡಿದ್ದಾರೆ.

ಪಂಚಮಸಾಲಿ ಹೋರಾಟ ಎಲ್ಲಿಗೆ ಬಂತು

ಸಮಾವೇಶದಲ್ಲಿ  ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಮಾತನಾಡಿದ್ದಾರೆ.  ನನ್ನ ಪತಿಯವರ ಕನಸು ಇದಾಗಿತ್ತು. ಈ ಹೋರಾಟಕ್ಕೆ ವಿನಯ್ ಕುಲಕರ್ಣಿ ಅವರ ಬೆಂಬಲ ಇದ್ದೆ ಇರುತ್ತದೆ ಎಂದು ತಿಳಿಸಿದ್ದಾರೆ.