ಭಾರತದಲ್ಲಿ ಕೊರೋನಾ ಸೋಂಕು ಹಬ್ಬಿಸಲು ಪಾಕ್ ನೀಚ ಬುದ್ಧಿ ಬಯಲು..!
ಕೊರೋನಾ ಕಾಲದಲ್ಲೂ ಪಾಕಿಸ್ತಾನ ಹೊಸ ಸಂಚು ಬಯಲು| ಸ್ಫೋಟಕ ಮಾಹಿತಿ ನೀಡಿದ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಗಿರಿದಾಸ್ ಸಿಂಗ್| ಭಾರತದ ವಿರುದ್ಧ ಕೊರೋನಾಸ್ತ್ರ ಬಳಸಲು ಮುಂದಾದ ಪಾಕಿಸ್ತಾನ|
ಬೆಂಗಳೂರು(ಏ.23): ಕೊರೋನಾ ಕಾಲದಲ್ಲೂ ಪಾಕಿಸ್ತಾನ ಹೊಸ ಸಂಚನ್ನು ರೂಪಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಗಿರಿದಾಸ್ ಸಿಂಗ್ ಸ್ಫೋಟಕ ಮಾಹಿತಿಯನ್ನ ಹೇಳಿದ್ದಾರೆ. ಕೊರೋನಾ ಸೋಂಕಿತರನ್ನ ಕಣಿವೆ ರಾಜ್ಯದಲ್ಲಿ ಬಿಡುವ ಮೂಲಕ ಕೊರೋನಾ ವೈರಸ್ ಹೆಚ್ಚಿಸಲು ಪಾಕಿಸ್ತಾನದ ISI ಪ್ರಯತ್ನ ನಡೆಸುತ್ತಿದೆ ಎಂದು ಮಾಹಿತಿಯನ್ನ ನೀಡಿದ್ದಾರೆ.
ಕೊರೋನಾವೈರಸ್ ಪತ್ತೆ ಸುದ್ದಿ: ಸಚಿವ ಸಿ.ಸಿ. ಪಾಟೀಲ್ಗೆ ಫಜೀತಿ ತಂದಿಟ್ಟ ಹಿಂಬಾಲಕರು!
ಇಷ್ಟು ದಿನ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಹಾಗೂ ಉಗ್ರರನ್ನ ಒಳಗಡೆ ಬಿಡುವ ಮೂಲಕ ಉದ್ಧಟನ ತಗೆಯುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ಕೊರೋನಾಸ್ತ್ರವನ್ನ ಬಳಸಲು ಮುಂದಾಗಿದೆ.