Asianet Suvarna News Asianet Suvarna News

ಕೆಟ್ಟು ಹೋದ ಮೈಸೂರಿನ ದೊಡ್ಡ ಗಡಿಯಾರ; 2 ತಿಂಗಳಾದ್ರೂ ಪಾಲಿಕೆಗೆ ಮಾತ್ರ ಟೈಂ ಇಲ್ಲ!

  • ಮೈಸೂರಿನ ಕಾಲ ಕೆಟ್ಟಿದೆ...! ಕೆಟ್ಟು ನಿಂತ ದೊಡ್ಡ ಗಡಿಯಾರ
  • ನಾಲ್ವಡಿ ಪಟ್ಟಾಭಿಷೇಕದ ಬೆಳ್ಳಿಹಬ್ಬದ ನೆನಪು
  • ಐತಿಹಾಸಿಕ ಸ್ಮಾರಕ ನಿರ್ವಹಣೆಯಲ್ಲಿ ಆಡಳಿತ ವರ್ಗ ವಿಫಲ
  • ರಿಪೇರಿ ಮಾಡಿಸಲು ಮಹಾನಗರ ಪಾಲಿಕೆ ನಿರಾಸಕ್ತಿ

ಮೈಸೂರು (ಜೂ. 04): ಮೈಸೂರಿನ ದೊಡ್ಡ ಗಡಿಯಾರ ಕೆಟ್ಟು ಹೋಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕದ ಬೆಳ್ಳಿಹಬ್ಬಕ್ಕೆ ನಿರ್ಮಿಸಿದ್ದ ಕ್ಲಾಕ್​ ಟವರ್ ಇದಾಗಿದ್ದು, ಜನ್ಮ ದಿನೋತ್ಸವದ ಸಂದರ್ಭದಲ್ಲೇ ದುರಸ್ಥಿಗೆ ಬಂದಿದೆ. ಕಾಲ ಕಾಲಕ್ಕೆ ಇದರ ನಿರ್ವಹಣೆ ಮಾಡಬೇಕಾದ ಜಿಲ್ಲಾಡಳಿತದ ವೈಫಲ್ಯದಿಂದಾಗಿ ಪ್ರಮುಖ ಸ್ಮಾರಕಕ್ಕೆ ಈ ಸ್ಥಿತಿ ಬಂದೊದಗಿದೆ.

ಇದನ್ನೂ ನೋಡಿ | ಎಳನೀರು ಕುಡಿದ್ರೆ ಓಕೆ, ಗಂಜಿ ತಿಂದೀರಾ ಜೋಕೆ...!...

Video Top Stories