Asianet Suvarna News Asianet Suvarna News

ಮೀನು ಖರೀದಿಸಲು ಜನವೋ ಜನ; ಶಾಸಕನಿಗೆ ತರಾಟೆಗೆ ತೆಗೆದುಕೊಂಡ ಜನ

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಜನವೋ ಜನ. ಬಂದರಿನಲ್ಲಿ ಮೀನು ಅನ್‌ಲೋಡಿಂಗ್ ಆಗುತ್ತಿದ್ದಂತೆ ಖರೀದಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರ ಮಾತ್ರ ಕೇಳಲೇಬೇಡಿ. 

ಬೆಳಗಾವಿಯಲ್ಲಿ ಕೊರೋನಾ ಸೋಂಕಿತರಿಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಬೀದರ್‌ನಲ್ಲಿ ಶಾಸಕ ರಹೀಂಖಾನ್‌ಗೆ ಕ್ವಾರಂಟೈನ್‌ನಲ್ಲಿರುಉವ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ತರಕಾರಿ, ಹಾಲು, ಹಣ್ಣು ಯಾವುದೂ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಬಿಎಂಪಿ ವತಿಯಿಂದ ಪೌರ ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. 

 

ಬೆಂಗಳೂರು (ಏ. 27): ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಜನವೋ ಜನ. ಬಂದರಿನಲ್ಲಿ ಮೀನು ಅನ್‌ಲೋಡಿಂಗ್ ಆಗುತ್ತಿದ್ದಂತೆ ಖರೀದಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರ ಮಾತ್ರ ಕೇಳಲೇಬೇಡಿ. 

ಯೋಧನ ಮೇಲೆ ಪೊಲೀಸರ ದರ್ಪ: ಶಾಸಕರಿಗೆ ಮೃದುಧೋರಣೆ, ದೇಶ ಕಾಯುವವರಿಗೆ ಕಠಿಣ ಶಿಕ್ಷೆ!

ಬೆಳಗಾವಿಯಲ್ಲಿ ಕೊರೋನಾ ಸೋಂಕಿತರಿಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಬೀದರ್‌ನಲ್ಲಿ ಶಾಸಕ ರಹೀಂಖಾನ್‌ಗೆ ಕ್ವಾರಂಟೈನ್‌ನಲ್ಲಿರುಉವ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ತರಕಾರಿ, ಹಾಲು, ಹಣ್ಣು ಯಾವುದೂ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಬಿಎಂಪಿ ವತಿಯಿಂದ ಪೌರ ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. 

Video Top Stories