Asianet Suvarna News Asianet Suvarna News

ಬಿಎಂಟಿಸಿ ಬಸ್‌ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ..100 ರೂ. ನಲ್ಲಿ ಏನ್ಮಾಡೋದು?

ಬೆಂಗಳೂರು[ಅ. 07]  ಸಾರಿಗೆ ಸಂಸ್ಥೆಯ ತಾರತಮ್ಯ ಧೋರಣೆ ಪರಿಣಾಮ ಈ ಬಾರಿ ಬಸ್ ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ. 7 ವರ್ಷದಿಂದ ಬಿಎಂಟಿಸಿ ನಿರ್ವಾಹಕರಿಗೆ ಬೋನಸ್ ಇಲ್ಲ.

ಈ ಸಾರಿ ವೇತನದಲ್ಲೂ ಸಮಸ್ಯೆಯಾಗಿದ್ದು ಈ ಬಾರಿ ಬಿಎಂಟಿಸಿ ಬಸ್ ಗಳಿಗೆ ಪೂಜೆ ಸಂಭ್ರಮವಿಲ್ಲ. ಬೆಂಗಳೂರಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯುಧ ಪೂಜೆಯಿಂದ ವಂಚಿತವಾಗಿವೆ. ಆಯುಧ ಪೂಜೆಗೆ ಬಿಎಂಟಿಸಿ ನೀಡಿರುವುದು 100 ರೂ ಮಾತ್ರ!

ಬೆಂಗಳೂರು[ಅ. 07]  ಸಾರಿಗೆ ಸಂಸ್ಥೆಯ ತಾರತಮ್ಯ ಧೋರಣೆ ಪರಿಣಾಮ ಈ ಬಾರಿ ಬಸ್ ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ. 7 ವರ್ಷದಿಂದ ಬಿಎಂಟಿಸಿ ನಿರ್ವಾಹಕರಿಗೆ ಬೋನಸ್ ಇಲ್ಲ.

ಈ ಸಾರಿ ವೇತನದಲ್ಲೂ ಸಮಸ್ಯೆಯಾಗಿದ್ದು ಈ ಬಾರಿ ಬಿಎಂಟಿಸಿ ಬಸ್ ಗಳಿಗೆ ಪೂಜೆ ಸಂಭ್ರಮವಿಲ್ಲ. ಬೆಂಗಳೂರಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯುಧ ಪೂಜೆಯಿಂದ ವಂಚಿತವಾಗಿವೆ. ಆಯುಧ ಪೂಜೆಗೆ ಬಿಎಂಟಿಸಿ ನೀಡಿರುವುದು 100 ರೂ ಮಾತ್ರ!

Video Top Stories