ಬಿಎಂಟಿಸಿ ಬಸ್ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ..100 ರೂ. ನಲ್ಲಿ ಏನ್ಮಾಡೋದು?
ಬೆಂಗಳೂರು[ಅ. 07] ಸಾರಿಗೆ ಸಂಸ್ಥೆಯ ತಾರತಮ್ಯ ಧೋರಣೆ ಪರಿಣಾಮ ಈ ಬಾರಿ ಬಸ್ ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ. 7 ವರ್ಷದಿಂದ ಬಿಎಂಟಿಸಿ ನಿರ್ವಾಹಕರಿಗೆ ಬೋನಸ್ ಇಲ್ಲ.
ಈ ಸಾರಿ ವೇತನದಲ್ಲೂ ಸಮಸ್ಯೆಯಾಗಿದ್ದು ಈ ಬಾರಿ ಬಿಎಂಟಿಸಿ ಬಸ್ ಗಳಿಗೆ ಪೂಜೆ ಸಂಭ್ರಮವಿಲ್ಲ. ಬೆಂಗಳೂರಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯುಧ ಪೂಜೆಯಿಂದ ವಂಚಿತವಾಗಿವೆ. ಆಯುಧ ಪೂಜೆಗೆ ಬಿಎಂಟಿಸಿ ನೀಡಿರುವುದು 100 ರೂ ಮಾತ್ರ!
ಬೆಂಗಳೂರು[ಅ. 07] ಸಾರಿಗೆ ಸಂಸ್ಥೆಯ ತಾರತಮ್ಯ ಧೋರಣೆ ಪರಿಣಾಮ ಈ ಬಾರಿ ಬಸ್ ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ. 7 ವರ್ಷದಿಂದ ಬಿಎಂಟಿಸಿ ನಿರ್ವಾಹಕರಿಗೆ ಬೋನಸ್ ಇಲ್ಲ.
ಈ ಸಾರಿ ವೇತನದಲ್ಲೂ ಸಮಸ್ಯೆಯಾಗಿದ್ದು ಈ ಬಾರಿ ಬಿಎಂಟಿಸಿ ಬಸ್ ಗಳಿಗೆ ಪೂಜೆ ಸಂಭ್ರಮವಿಲ್ಲ. ಬೆಂಗಳೂರಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯುಧ ಪೂಜೆಯಿಂದ ವಂಚಿತವಾಗಿವೆ. ಆಯುಧ ಪೂಜೆಗೆ ಬಿಎಂಟಿಸಿ ನೀಡಿರುವುದು 100 ರೂ ಮಾತ್ರ!