Asianet Suvarna News Asianet Suvarna News

ಕಮಿಷನರ್ ಕಚೇರಿಯಲ್ಲಿ ಉದ್ಯಾನ, ಗಿಡ ನೆಟ್ಟರು ಪಂತ್!

* ಕಮೀಷನರ್ ಕಚೇರಿಯಲ್ಲಿ ಸಿದ್ಧವಾಗುತ್ತಿದೆ ಉದ್ಯಾನವನ
* ಕಮಿಷನರ್ ಕಛೇರಿ ಮುಂದೆ ಹಾಳು ಬಿದ್ದಿದ್ದ ಸ್ಥಳ ಈಗ ಉದ್ಯಾನವನ
* ಉದ್ಯಾನವನ್ನ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವೀಕ್ಷಣೆ
* ಯಾವ ಸ್ಥಳದಲ್ಲಿ ಯಾವ ಗಿಡ ನೆಡಲಾಗುತ್ತದೆ ಎಂದು ಮಾಹಿತಿ

ಬೆಂಗಳೂರು(ಸೆ. 21)  ಕಮಿಷನರ್ ಕಚೇರಿಯಲ್ಲಿ  ಉದ್ಯಾನವೊಂದು ಸಿದ್ಧವಾಗುತ್ತಿದೆ. ಬೆಂಗಳೂರು ಕಮಿಷನರ್ ಕಚೇರಿ ಮುಂದೆ ಹಾಳು ಬಿದ್ದಿದ್ದ ಸ್ಥಳ ಈಗ ಉದ್ಯಾನವನವಾಗಿ ಬದಲಾಗುತ್ತಿದೆ.  ಉದ್ಯಾನವನ್ನ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವೀಕ್ಷಣೆ ಮಾಡಿದ್ದಾರೆ.

ಈ ಉದ್ಯಾನವನವೀಗ ಪಿಕ್  ನಿಕ್ ಸ್ಪಾಟ್

ಯಾವ ಸ್ಥಳದಲ್ಲಿ ಯಾವ ಗಿಡ ನೆಡಲಾಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಉದ್ಯಾನವನದ ಗಿಡ ನೆಡುತ್ತಿದ್ದನ್ನ ನೋಡಿದ ಕಮಲ್ ಪಂತ್ ‌ಸ್ವತಃ ಗಿಡ ನೆಡುವ ಮೂಲಕ ಉದ್ಯಾನವನಕ್ಕೆ ವಿಶೇಷ ರಂಗನ್ನು ತಂದರು. 

 

Video Top Stories