Asianet Suvarna News Asianet Suvarna News

ಮಂಡ್ಯ: ಸಚಿವ ನಾರಾಯಣ ಗೌಡರ ಭಾಷಣದ ವೇಳೆ ಕಣ್ಣೀರಿಟ್ಟ ಪತ್ನಿ, ಪುತ್ರಿ

ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಸಚಿವ ನಾರಾಯಣ ಗೌಡರ ಪತ್ನಿ, ಪುತ್ರಿ ಭಾವುಕರಾಗಿದ್ದಾರೆ. 

ಮಂಡ್ಯ (ಸೆ. 07): ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಸಚಿವ ನಾರಾಯಣ ಗೌಡರ ಪತ್ನಿ, ಪುತ್ರಿ ಭಾವುಕರಾಗಿದ್ದಾರೆ. 

ರಾಜ್ಯಕ್ಕೆ 5 ದಿನ, ಬೆಂಗಳೂರಿಗೆ ಮಾತ್ರ 3 ದಿನ ಗಣೇಶೋತ್ಸವಕ್ಕೆ ಅವಕಾಶ, ಬಿಬಿಎಂಪಿ ಹೊಸ ರೂಲ್ಸ್.!

ಮಂಡ್ಯದ ಅಂಬ್ಕೇಡ್ಕರ್ ಭವನದಲ್ಲಿ ಸಹೋದರಿಯರಿಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ' ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ, ಅವರಾಸೆಯಂತೆ ಬಾಗಿನ ಅರ್ಪಿಸುತ್ತಿದ್ದೇನೆ' ಎಂದು ಸಚಿವ ಕೆ ಸಿ ನಾರಾಯಣ ಗೌಡ ಭಾವುಕರಾದರು.