Asianet Suvarna News Asianet Suvarna News

ಹುಚ್ಚನಂತೆ ಅಲೆಯುತ್ತಿದ್ದವನಿಗೆ ಮನುಷ್ಯ ರೂಪ ಕೊಟ್ಟು ಮನೆ ಸೇರಿಸಿತು ಮೈಸೂರಿನ ಈ ತಂಡ.!

ಮನೆಮಂದಿಯನ್ನೆಲ್ಲಾ ನೋಡುವ ಖುಷಿಯಿಂದ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುತ್ತಿರುವ ಈ ವ್ಯಕ್ತಿಯ ಹೆಸರು ಖರಂ ಸಿಂಗ್. ಉತ್ತರ ಪ್ರದೇಶ ರಾಜ್ಯದ ಸಾರಂಗಪುರ ಜಿಲ್ಲೆಯ ರಾಜೂಪುರ್ ಗ್ರಾಮದವರು. ಯಾವುದೋ ಕಾರಣಕ್ಕೆ 4 ವರ್ಷದ ಹಿಂದೆ ಮನೆ ಬಿಟ್ಟು ಬಂದ ಇವರು ಮೈಸೂರಲ್ಲಿ ಹುಚ್ಚನಂತೆ ಓಡಾಡುತ್ತಿದ್ದರು. ಇವರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಕ್ರೆಡಿಟ್ ಐ ಸಂಸ್ಥೆಯ ಡಾ. ವರ್ಷ ಇವರನ್ನು ಅರೈಕೆ ಮಾಡಿ ಮನುಷ್ಯನ ರೂಪ ಕೊಟ್ಟಿದ್ದಾರೆ.

ಮೈಸೂರು (ಜೂ. 05): ಮನೆಮಂದಿಯನ್ನೆಲ್ಲಾ ನೋಡುವ ಖುಷಿಯಿಂದ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುತ್ತಿರುವ ಈ ವ್ಯಕ್ತಿಯ ಹೆಸರು ಖರಂ ಸಿಂಗ್. ಉತ್ತರ ಪ್ರದೇಶ ರಾಜ್ಯದ ಸಾರಂಗಪುರ ಜಿಲ್ಲೆಯ ರಾಜೂಪುರ್ ಗ್ರಾಮದವರು. ಯಾವುದೋ ಕಾರಣಕ್ಕೆ 4 ವರ್ಷದ ಹಿಂದೆ ಮನೆ ಬಿಟ್ಟು ಬಂದ ಇವರು ಮೈಸೂರಲ್ಲಿ ಹುಚ್ಚನಂತೆ ಓಡಾಡುತ್ತಿದ್ದರು. ಇವರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಕ್ರೆಡಿಟ್ ಐ ಸಂಸ್ಥೆಯ ಡಾ. ವರ್ಷ ಇವರನ್ನು ಅರೈಕೆ ಮಾಡಿ ಮನುಷ್ಯನ ರೂಪ ಕೊಟ್ಟಿದ್ದಾರೆ.

ಮೊದಮೊದಲು ಇವರನ್ನು ಹುಚ್ಚ ಎಂದೇ ಭಾವಿಸಲಾಗಿತ್ತು. ಕ್ರಮೇಣ ಇವರು ಎಲ್ಲರೊಂದಿಗೆ ಬೆರೆಯುವುದನ್ನು ನೋಡಿ ಇವರ ಬಗ್ಗೆ ತಿಳಿಯುವಂತಾಯಿತು. ಡಾ. ವರ್ಷ ಹಾಗೂ ಅವರ ತಂಡದಿಂದ ಈ ವ್ಯಕ್ತಿ ಅವರ ಕುಟುಂಬವನ್ನು ಸೇರುವಂತಾಗಿದೆ. ಇವರ ಬಗ್ಗೆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..!