Asianet Suvarna News Asianet Suvarna News

ಸರ್ಕಾರಿ ನೌಕರರ ನಾಲ್ಕನೇ ಶನಿವಾರ, ಭಾನುವಾರ ರಜೆಗೆ ಕತ್ತರಿ

ಸರ್ಕಾರಿ ಯೋಜನೆಯ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳ ನಾಲ್ಕನೇ ಶನಿವಾರ ಮತ್ತು ಭಾನುವಾರದ ಸರ್ಕಾರಿ ರಜೆಗೆ ಕತ್ತರಿ ಹಾಕಲಾಗಿದೆ.  ಪಿಎಂ ಕಿಸಾನ್ ಯೋಜನೆಯ ಅನುಷ್ಠಾನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ನೌಕರರ ಶನಿವಾರ (23ನೇ ಜೂನ್) ಮತ್ತು ಭಾನುವಾರ (24ನೇ ಜೂನ್) ರಜೆಯನ್ನು ರದ್ದುಗೊಳಿಸಲಾಗಿದೆ. 

ಸರ್ಕಾರಿ ಯೋಜನೆಯ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳ ನಾಲ್ಕನೇ ಶನಿವಾರ ಮತ್ತು ಭಾನುವಾರದ ಸರ್ಕಾರಿ ರಜೆಗೆ ಕತ್ತರಿ ಹಾಕಲಾಗಿದೆ.  ಪಿಎಂ ಕಿಸಾನ್ ಯೋಜನೆಯ ಅನುಷ್ಠಾನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ನೌಕರರ ಶನಿವಾರ (23ನೇ ಜೂನ್) ಮತ್ತು ಭಾನುವಾರ (24ನೇ ಜೂನ್) ರಜೆಯನ್ನು ರದ್ದುಗೊಳಿಸಲಾಗಿದೆ.