ಸಿದ್ದರಾಮಯ್ಯಗೆ ವಡ್ಡ ಎಂದ ಈಶ್ವರಪ್ಪಗೆ ಮೈಸೂರಿನಲ್ಲಿ ಅಡ್ಡ
ಮೈಸೂರು, (ಸೆ.22): ಸಿದ್ದರಾಮಯ್ಯಗೆ ವಡ್ಡ ಎಂದು ನಿಂದಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಭೋವಿ ಸಮುದಾಯ ಖಂಡಿಸಿದೆ. ಇಂದು (ಭಾನುವಾರ) ಮೈಸೂರುಗೆ ಆಗಮಿಸಿದ್ದ ಈಶ್ವರಪ್ಪ ಅವರಿಗೆ ಭೋವಿ ಸಮುದಾಯದ ಜನರು ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಪ್ರತಿಭಟನೆ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಮೈಸೂರು, (ಸೆ.22): ಸಿದ್ದರಾಮಯ್ಯಗೆ ವಡ್ಡ ಎಂದಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಭೋವಿ ಸಮುದಾಯ ಖಂಡಿಸಿದೆ. ಇಂದು (ಭಾನುವಾರ) ಮೈಸೂರುಗೆ ಆಗಮಿಸಿದ್ದ ಈಶ್ವರಪ್ಪ ಅವರಿಗೆ ಭೋವಿ ಸಮುದಾಯದ ಜನರು ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಪ್ರತಿಭಟನೆ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.