Asianet Suvarna News Asianet Suvarna News

ಅರಕಲಗೂಡಿನಲ್ಲಿ ಜನರ ಮನಗೆದ್ದ ಪ್ರಗತಿಪರ ಕೃಷಿಕ ಕೃಷ್ಣೇಗೌಡ

ಅರಕಲಗೂಡು ಜನಮನ ಗೆದ್ದ ಎಂ ಟಿ ಕೃಷ್ಣೇಗೌಡ ಕ್ಷೇತ್ರದ ಅಭಿವೃದ್ದಿ ಗೂ ಸೈ ,ಜನಸೇವೆ ಗೂ ಸೈ.  ಪ್ರಗತಿಪರ ಕೃಷಿಕರಾಗಿರುವ  ಕೃಷ್ಣೇಗೌಡ  ಕಷ್ಟದಲ್ಲಿರುವವರ ಕಣ್ಣು ಒರೆಸುವ ಸೇವಕರಾಗಿದ್ದಾರೆ. 

ಸರ್ಕಾರ ಅಧಿಕಾರಿಗಳು, ಜನ್ರತಿನಿಧಿಗಳು ಜನರ ಸೇವೆ ಮಾಡುವುದು ವಿಶೇಷ ಅಲ್ಲ. ಆದರೆ ಇದ್ಯಾವುದು ಅಲ್ಲದ ವ್ಯಕ್ತಿಯೊಬ್ಬರೂ ಈಗ ಅರಕಲಗೂಡಿನಲ್ಲಿ  ಜನಸೇವೆಯಲ್ಲಿ ತೊಡಗಿ ಜನಮನ್ನಣೆ ಗಳಿಸಿದ್ದಾರೆ. ಅವರೇ ಪ್ರಗತಿಪರ ಕೃಷಿಕರಾಗಿರುವ  ಕೃಷ್ಣೇಗೌಡ.  ಕಷ್ಟದಲ್ಲಿರುವವರ ಕಣ್ಣು ಒರೆಸುವ ಸೇವಕರಾಗಿರುವ ಕೃಷ್ಣೇಗೌಡ ಅಧಿಕಾರ ಇದ್ದರೆ ಮಾತ್ರ ಜನಸೇವೆಯನ್ನು ಮಾಡಲು ಸಾಧ್ಯ ಎಂಬುದನ್ನು ಸುಳ್ಳು ಮಾಡಿದ್ದಾರೆ. ತಮ್ಮ ಪಾಡಿಗೆ ತಾವು ಜನರ ಸೇವೆ ಮಾಡುತ್ತಾ ಅರಕಲಗೂಡು ಕ್ಷೇತ್ರದ ಜನರ ಮನ ಗೆದ್ದಿದ್ದಾರೆ.

Video Top Stories