ಲಾಕ್ಡೌನ್ ಇದ್ರೂ ಹೇಗಿದೆ ವಿಜಯಪುರ ಪರಿಸ್ಥಿತಿ..?: ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ಗೆ ಶಾಸಕರ ಸಾಥ್
ವಿಜಯಪುರ ನಗರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸುವರ್ಣ ನ್ಯೂಸ್ನಿಂದ ರಿಯಾಲಿಟಿ ಚೆಕ್|ರಿಯಾಲಿಟಿ ಚೆಕ್ಗೆ ಸಾಥ್ ನೀಡಿದ ಶಾಸಕರಾದ ಸೋಮನಗೌಡ ಸಾಸನೂರು ಹಾಗೂ ದೇವಾನಂದ ಚೌವ್ಹಾಣ್| ಸಿಟಿ ರೌಂಡ್ಸ್ ಸುತ್ತಿದ ಶಾಸಕರು|
ವಿಜಯಪುರ(ಏ.09): ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆದಿದೆ. ಈ ರಿಯಾಲಿಟಿ ಚೆಕ್ಗೆ ಪಕ್ಷ ಬೇಧ ಮರೆತು ಜಿಲ್ಲೆಯ ಇಬ್ಬರು ಶಾಸಕರು ಬುಲೆಟ್ನಲ್ಲಿ ಸಿಟಿಯಲ್ಲಿ ರೌಂಡ್ ಹಾಕುವ ಮೂಲಕ ಸುವರ್ಣ ನ್ಯೂಸ್ಗೆ ಸಾಥ್ ನೀಡಿದ್ದಾರೆ.
ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!
ಸೋಮನಗೌಡ ಸಾಸನೂರು ಹಾಗೂ ದೇವಾನಂದ ಚೌವ್ಹಾಣ್ ಅವರು ನಗರ ಸುತ್ತಿದ್ದಾರೆ. ಸಿಟಿ ರೌಂಡ್ಸ್ ಮಧ್ಯೆ ಪೊಲೀಸರ ಜೊತೆ ಮಾತುಕತೆ ನಡೆಸಿ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ನೀರಿನ ಬಾಟಲ್, ಮಜ್ಜಿಗೆ ನೀಡಿದ್ದಾರೆ.