Asianet Suvarna News Asianet Suvarna News

ಸಚಿವ ಮಾಧುಸ್ವಾಮಿಯವರೇ, ಊಟ ಕೇಳೋದು ಅಪರಾಧವೇ..?

ಕ್ವಾರಂಟೈನ್‌ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಾದ ಊಟ-ನೀರಿ ಸರಿಯಾಗಿ ಸಿಕ್ತಿಲ್ಲ ಅಂತ ಹೇಳೋದೇ ತಪ್ಪಾ? ಇಲ್ಲಿ ಸ್ವಚ್ಚತೆ ಕಾಪಾಡಿ ಅಂದ್ರೆ ಅದು ಮಹಾಪರಾಧವಾಗುತ್ತಾ? ಸಾವರ್ಜನಿಕರ ಮೇಲೆ ಮುಖ್ಯಾಧಿಕಾರಿ ಮಂಜುನಾಥ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ತುಮಕೂರು(ಜು.10): ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿಯವರೇ ನಿಮ್ಮ ಕ್ಷೇತ್ರದಲ್ಲಿ ಇದೆಂಥ ಅಧಿಕಾರದ ದರ್ಪ. ಸಾರ್ವಜನಿಕರು ನಿಮ್ಮ ಬಳಿ ಬಂದ ಸಂಕಷ್ಟವನ್ನು ಹೇಳಿಕೊಂಡರೆ ನಿಮ್ಮ ಅಧಿಕಾರಿಗಳ ಬಾಯಲ್ಲಿ ಇಂತಹ ಮಾತುಗಳೇ ಛೇ..

ಹಾಗಿದ್ರೆ, ಕ್ವಾರಂಟೈನ್‌ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಾದ ಊಟ-ನೀರಿ ಸರಿಯಾಗಿ ಸಿಕ್ತಿಲ್ಲ ಅಂತ ಹೇಳೋದೇ ತಪ್ಪಾ? ಇಲ್ಲಿ ಸ್ವಚ್ಚತೆ ಕಾಪಾಡಿ ಅಂದ್ರೆ ಅದು ಮಹಾಪರಾಧವಾಗುತ್ತಾ? ಸಾವರ್ಜನಿಕರ ಮೇಲೆ ಮುಖ್ಯಾಧಿಕಾರಿ ಮಂಜುನಾಥ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಸಿಎಂ ಬದಲಿ ಕಾರು ಚಾಲಕನಿಗೆ ವಕ್ಕರಿಸಿದ ಕೊರೋನಾ; BSY ಸೆಲ್ಫ್ ಕ್ವಾರಂಟೈನ್

ಪಟ್ಟಣದ ಮುಖ್ಯಾಧಿಕಾರಿ ಮಂಜುನಾಥ್ ಸಾವರ್ಜನಿಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೋವೀಗ ತುಮಕೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

Video Top Stories