Asianet Suvarna News Asianet Suvarna News

ಲೀಡ್ ತಂದವನೇ ನಿಜವಾದ ಲೀಡರ್: ಹೀಗಂತ DK ಶಿವಕುಮಾರ್ ಹೇಳಿದ್ಯಾರಿಗೆ..?

ಕುಂದಗೋಳದಲ್ಲಿ ಕುಸುಮಾ ಶಿವಳ್ಳಿಯವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಚುನಾವಣೆ ಉತ್ಸಾಹ ತುಂಬಿದರು.

ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ. ಯಾರು ತಮ್ಮ ತಮ್ಮ ಬೂತ್‍ಗಳಲ್ಲಿ ಲೀಡ್ ತಂದು ಕೊಡುತ್ತಾರೋ ಅವರು ನಿಜವಾದ ನಾಯಕರು ಎಂದು ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಡಿ.ಕೆ.ಶಿವಕುಮಾರ್ ರಾಜಕೀಯ ಪಾಠವನ್ನು ಮಾಡಿದ್ದಾರೆ. ಹಾಗಾದ್ರೆ ಡಿಕೆಶಿ ಇನ್ನು ಏನೆಲ್ಲ ಪಾಠ ಮಾಡಿದ್ದಾರೆ ನೋಡೋಣ ಬನ್ನಿ.