ವಿಕೋಪಕ್ಕೆ ತಿರುಗಿದ ವಾಟ್ಸಪ್ ಚರ್ಚೆ; ಗುಂಡು ಹಾರಿಸಿದ ಕಾಂಗ್ರೆಸ್ ಯುವ ಮುಖಂಡನಿಗೆ ಹಲ್ಲೆ
ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಯುವಮುಖಂಡ ಫೈರಿಂಗ್ ನಡೆಸಿರುವ ಘಟನೆ ನಡೆದಿದೆ. ವಾಟ್ಸಪ್ನಲ್ಲಿ ನಡೆದ ಚರ್ಚೆಯೊಂದು ಮಾರಾಮಾರಿ ಹಂತಕ್ಕೆ ತಲುಪಿದೆ. ಗನ್ ಲೈಸೆನ್ಸ್ ಇದ್ದರೂ ಈ ರೀತಿ ಅಟ್ಟಹಾಸ ಮೆರೆದಿರುವುದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ, ಕಾರನ್ನು ಜಖಂಗೊಳಿಸಿದ್ದಾರೆ.
ಮಂಗಳೂರು (ಸೆ.23): ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಯುವಮುಖಂಡ ಫೈರಿಂಗ್ ನಡೆಸಿರುವ ಘಟನೆ ನಡೆದಿದೆ. ವಾಟ್ಸಪ್ನಲ್ಲಿ ನಡೆದ ಚರ್ಚೆಯೊಂದು ಮಾರಾಮಾರಿ ಹಂತಕ್ಕೆ ತಲುಪಿದೆ. ಗನ್ ಲೈಸೆನ್ಸ್ ಇದ್ದರೂ ಈ ರೀತಿ ಅಟ್ಟಹಾಸ ಮೆರೆದಿರುವುದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ, ಕಾರನ್ನು ಜಖಂಗೊಳಿಸಿದ್ದಾರೆ.