ಧ್ವನಿ ಎತ್ತಿದ್ರೆ ಕಥೆ ಅಷ್ಟೇ! ಸ್ವಾಮೀಜಿಗೆ ಜೀವ ಬೆದರಿಕೆ; ಆಡಿಯೋ ಕ್ಲಿಪ್ ತಿರುಗುಬಾಣ
ಮಂಡ್ಯದ ಪ್ರಭಾವಿ ಸ್ವಾಮೀಜಿಯೊಬ್ಬರಿಗೆ ಬೆದರಿಕೆ; ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವಾಜ್!; ಕೆಆರ್ಎಸ್ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಕೆಗೆ ನಿಷೇಧ
ಮಂಡ್ಯ (ಜ.06): ಮಂಡ್ಯದ ಪ್ರಭಾವಿ ಸ್ವಾಮೀಜಿಯೊಬ್ಬರಿಗೆ ಗಣಿಧಣಿಗಳು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬೆದರಿಕೆಯೊಡ್ಡಲಾಗಿದೆ ಎಂದು ಸ್ವಾಮೀಜಿ ಆಪಾದಿಸಿದ್ದಾರೆ.
ಕೆಆರ್ಎಸ್ ಸುರಕ್ಷತೆ ದೃಷ್ಟಿಯಿಂದ ಬೇಬಿಬೆಟ್ಟದಲ್ಲಿ ಗಣಿಗಾರಿಕೆಗೆ ನಿಷೇಧಿಸಲಾಗಿದ್ದು, ಅದಾಗ್ಯೂ ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ವಾಮೀಜಿ ವಾದ.
ಆದರೆ, ಗಣಿ ಮಾಲೀಕರ ಸಂಘ ಸ್ವಾಮೀಜಿ ಆಡಿಯೋ ಕ್ಲಿಪ್ವೊಂದನ್ನು ಬಿಡುಗಡೆ ಮಾಡಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಏನಿದೆ ಆ ಆಡಿಯೋ ಕ್ಲಿಪ್ನಲ್ಲಿ? ಇಲ್ಲಿದೆ ಡೀಟೆಲ್ಸ್...