ಸರ್ವಾಧಿಕಾರಿ IPS: ಮರಗಳ ಮಾರಣ ಹೋಮ, ಸಾಗಾಟ
ತರಬೇತಿಯಲ್ಲಿರೋ ಪೇದೆಗಳನ್ನೇ ಈ ಕೆಲಸಕ್ಕೆ ಬಳಸಲಾಗಿದೆ. ಇದೀಗ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇವರು ತಿಂಗಳ ಹಿಂದೆ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ ಆರೋಪವೂ ಕೇಳಿ ಬಂದಿದೆ
ಮಂಡ್ಯ(ಸೆ.14): ಸರ್ವಾಧಿಕಾರಿ ಐಪಿಎಸ್ ಅಧಿಕಾರಿಯ ಅವಾಂತರದಿಂದ ಬಹಳಷ್ಟು ಮರಗಳು ಧರೆಗುರುಳಿವೆ. ಸರ್ಕಾರಿ ನಿವಾಸದ ಬಳಿ 10ಕ್ಕೂ ಹೆಚ್ಚು ಮರಗಳನ್ನು ಕಡಿದು ಉರುಳಿಸಲಾಗಿದೆ. ಎಸ್ ಪಿ ಡಾ. ಅಶ್ವಿನಿ ಅವರ ಸರ್ಕಾರಿ ನಿವಾಸದಲ್ಲಿ ಈ ಘಟನೆ ನಡೆದಿದೆ.
ದೇವಸ್ಥಾನಗಳ ಮೇಲೆ ಯಾಕೆ ಟಾರ್ಗೆಟ್..? ಇದನ್ನು ಕೂಡಲೇ ನಿಲ್ಲಿಸಬೇಕು: ರೇಣುಕಾಚಾರ್ಯ
ಪೊಲೀಸ್ ವಾಹನದಲ್ಲೇ ಮರಗಳನ್ನು ಕಡಿದು ಸಾಗಿಸಲು ಬಳಸಲಾಗಿದೆ. ತರಬೇತಿಯಲ್ಲಿರೋ ಪೇದೆಗಳನ್ನೇ ಈ ಕೆಲಸಕ್ಕೆ ಬಳಸಲಾಗಿದೆ. ಇದೀಗ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇವರು ತಿಂಗಳ ಹಿಂದೆ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ ಆರೋಪವೂ ಕೇಳಿ ಬಂದಿದೆ