Asianet Suvarna News Asianet Suvarna News

ಮಂಡ್ಯ : ರೈತರಿಂದಲೇ 2 ಲಕ್ಷ ರು. ವೆಚ್ಚದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣ

ಜನಪ್ರತಿನಿಧಿಗಳ ಬಳಿ ಸುತ್ತಿ ಸುತ್ತಿ ಬೇಸತ್ತ ರೈತರಿಂದಲೇ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವ ರಸ್ತೆಯನ್ನು ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಮದ್ದೂರು ತಾಲೂಕಿನ ಬ್ಯಾಲದಕೆರೆ ರೈತರು ನಿರ್ಮಾಣ ಮಾಡಿದ್ದಾರೆ.

ಅಧಿಕಾರಿಗಳು, ಶಾಸಕ ಡಿ.ಸಿ. ತಮ್ಮಣ್ಣಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ರೈತರಿಂದಲೇ ಸುಮಾರು 2ಲಕ್ಷ ವೆಚ್ಚದಲ್ಲಿ 1 ಕಿ.ಮೀ ನಷ್ಟು ರಸ್ತೆ ಕಾಮಗಾರಿ ನಡೆದಿದೆ.  
 

ಮಂಡ್ಯ (ಆ.27) ಜನಪ್ರತಿನಿಧಿಗಳ ಬಳಿ ಸುತ್ತಿ ಸುತ್ತಿ ಬೇಸತ್ತ ರೈತರಿಂದಲೇ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವ ರಸ್ತೆಯನ್ನು ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಮದ್ದೂರು ತಾಲೂಕಿನ ಬ್ಯಾಲದಕೆರೆ ರೈತರು ನಿರ್ಮಾಣ ಮಾಡಿದ್ದಾರೆ.

' ಪಡಿತರದಲ್ಲಿ ಬೆಲ್ಲ ನೀಡಲು ಕ್ರಮ: ರೈತರ ಆದಾಯ ದ್ವಿಗುಣ ಗುರಿ'

ಅಧಿಕಾರಿಗಳು, ಶಾಸಕ ಡಿ.ಸಿ. ತಮ್ಮಣ್ಣಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ರೈತರಿಂದಲೇ ಸುಮಾರು 2ಲಕ್ಷ ವೆಚ್ಚದಲ್ಲಿ 1 ಕಿ.ಮೀ ನಷ್ಟು ರಸ್ತೆ ಕಾಮಗಾರಿ ನಡೆದಿದೆ.  

Video Top Stories