Asianet Suvarna News Asianet Suvarna News

ಡಿ.01ರಂದು ಯಡ್ರಾಮಿ ಸೀಮೆಯ ಕಥನಗಳು ಪುಸ್ತಕ ಬಿಡುಗಡೆ

ಕಲಬುರುಗಿ ಗೆಳೆಯರು ಹಾಗೂ ಅಭಿವ್ಯಕ್ತಿ ದಾವಣಗೆರೆ ಸಹಯೋಗದಲ್ಲಿ ಲೆಖಕ ಮಲ್ಲಿಕಾರ್ಜುನ ಕಡಕೋಳ ರಚಿತ, ಯಡ್ರಾಮಿ ಸೀಮೆಯ ಕಥನಗಳು ಪುಸ್ತಕ ಬಿಡುಗಡೆ ಇದೇ ಭಾನುವಾರ(ಡಿ.01)ರಂದು ಕಲಬುರುಗಿಯ ಕನ್ನಡ ಸಾಹಿತ್ಯ ಪರಿಷತ್‌ನ ಸುವರ್ಣ ಸಭಾ ಭವನದ ಕನ್ನಡ ಭವನದಲ್ಲಿ ದಲ್ಲಿ ನಡೆಯಲಿದೆ.

ಕಲಬುರುಗಿ(ನ.30): ಕಲಬುರುಗಿ ಗೆಳೆಯರು ಹಾಗೂ ಅಭಿವ್ಯಕ್ತಿ ದಾವಣಗೆರೆ ಸಹಯೋಗದಲ್ಲಿ ಲೆಖಕ ಮಲ್ಲಿಕಾರ್ಜುನ ಕಡಕೋಳ ರಚಿತ, ಯಡ್ರಾಮಿ ಸೀಮೆಯ ಕಥನಗಳು ಪುಸ್ತಕ ಬಿಡುಗಡೆ ಇದೇ ಭಾನುವಾರ(ಡಿ.01)ರಂದು ಕಲಬುರುಗಿಯ ಕನ್ನಡ ಸಾಹಿತ್ಯ ಪರಿಷತ್‌ನ ಸುವರ್ಣ ಸಭಾ ಭವನದ ಕನ್ನಡ ಭವನದಲ್ಲಿ ದಲ್ಲಿ ನಡೆಯಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...