Asianet Suvarna News Asianet Suvarna News

ಮಂಡ್ಯ ಜಿಲ್ಲೆ ಬಗ್ಗೆ ಮಾತನಾಡೋವಾಗ ನಾಲಿಗೆ ಬಿಗಿ ಇರಲಿ: ರಾಕ್‌ಲೈನ್‌ ವಿರುದ್ಧ ಅನ್ನದಾನಿ ವಾಗ್ದಾಳಿ

* ಮಂಡ್ಯ ಜಿಲ್ಲೆಯ ಬಗ್ಗೆ ನಿಮಗೇನು ಗೊತ್ತು? 
* ಸುಮಲತಾ ಅಂಬರೀಷ್- ರಾಕ್‌ಲೈನ್‌ ವೆಂಕಟೇಶ್‌ ಮೇಲೆ ಮುಗಿಬಿದ್ದ ದಳಪತಿಗಳು
* ರಾಕ್‌ಲೈನ್‌ ವೆಂಕಟೇಶ್‌ ವಿರುದ್ಧ ವಾಗ್ದಾಳಿ ನಡೆಸಿದ ಮಳವಳ್ಳಿ ಶಾಸಕ ಅನ್ನದಾನಿ 

ಮಂಡ್ಯ(ಜು.10): ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಮೇಲೆ ಜೆಡಿಎಸ್‌ ನಾಯಕರು ಮುಗಿಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡುವಾಗ ಬಾಲಿಗೆ ಬಿಗಿ ಬಿಗಿ ಇರಲಿ ಅಂತ ರಾಕ್‌ಲೈನ್‌ ವೆಂಕಟೇಶ್‌ ವಿರುದ್ಧ ಮಳವಳ್ಳಿ ಶಾಸಕ ಅನ್ನದಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧ ಇಲ್ಲದವರು ಮಾತನಾಡಬಾರದು, ಮಂಡ್ಯ ಜಿಲ್ಲೆಯ ಬಗ್ಗೆ ನಿಮಗೇನು ಗೊತ್ತಿದೆ ಅಂತ ಅನ್ನದಾನಿ ಕಿಡಿ ಕಾರಿದ್ದಾರೆ.

Video Top Stories