Asianet Suvarna News Asianet Suvarna News

ಥೂ ಇದೆಂಥಾ ಜನ... 100 ರೂ. ಬಾಕಿ ಕೂಲಿ ಕೇಳಿದ್ದಕ್ಕೆ ಕೊಲೆ ಮಾಡ್ಬಿಟ್ರು!

ಕೆಲಸ ಮಾಡಿ, ಬಾಕಿಯಿರುವ ಕೂಲಿ ಕೇಳಿದ್ದಕ್ಕೆ ಕೂಲಿಕಾರ್ಮಿಕನ ಹತ್ಯೆ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ನಡೆದಿರೋದು ದೂರದ ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ಅಲ್ಲ, ನಮ್ಮ ಮಂಡ್ಯದಲ್ಲೇ! ದುರುಳರು ಅಮಾಯಕ ಕೂಲಿಕಾರ್ಮಿಕನ ಜೀವವನ್ನೆ ತೆಗೆದುಬಿಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ. ಇಲ್ಲಿದೆ ವಿವರ....

ಮಂಡ್ಯ (ಸೆ.07): ಕೆಲಸ ಮಾಡಿ, ಬಾಕಿಯಿರುವ ಕೂಲಿ ಕೇಳಿದ್ದಕ್ಕೆ ಕೂಲಿಕಾರ್ಮಿಕನ ಹತ್ಯೆ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ನಡೆದಿರೋದು ದೂರದ ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ಅಲ್ಲ, ನಮ್ಮ ಮಂಡ್ಯದಲ್ಲೇ! ದುರುಳರು ಅಮಾಯಕ ಕೂಲಿಕಾರ್ಮಿಕನ ಜೀವವನ್ನೆ ತೆಗೆದುಬಿಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ. ಇಲ್ಲಿದೆ ವಿವರ....

Video Top Stories