ತುಮಕೂರು 200 ಚೆಕ್ ಡ್ಯಾಂಗಳ ಅನುದಾನ ಶೀಘ್ರದಲ್ಲೇ ಬಿಡುಗಡೆ: ಈಶ್ವರಪ್ಪ ಭರವಸೆ
ತುಮಕೂರಿನಲ್ಲಿ 200 ಚೆಕ್ ಡ್ಯಾಂಗಳ ಅನುದಾನವನ್ನು ತಡೆ ಹಿಡಿಯಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ಎಂದು ಸುವರ್ಣ ನ್ಯೂಸ್ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಬಳಿ ಕೇಳಿಕೊಂಡಿತ್ತು. ಸಮಸ್ಯೆ ಬಗೆಹರಿಸುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದರು. ಕುಣಿಗಲ್ ನಲ್ಲಿ ನಡೆದ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್!
ತುಮಕೂರಿನಲ್ಲಿ 200 ಚೆಕ್ ಡ್ಯಾಂಗಳ ಅನುದಾನವನ್ನು ತಡೆ ಹಿಡಿಯಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ಎಂದು ಸುವರ್ಣ ನ್ಯೂಸ್ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಬಳಿ ಕೇಳಿಕೊಂಡಿತ್ತು. ಸಮಸ್ಯೆ ಬಗೆಹರಿಸುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದರು. ಕುಣಿಗಲ್ ನಲ್ಲಿ ನಡೆದ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್!
ಬೆಂಗಳೂರಿಗಿಂತ ಮೈಸೂರೇ ಡೇಂಜರ್; ಸಾಂಸ್ಕೃತಿಕ ನಗರಿಗೀಗ ಹೆಚ್ಚಿನ ಭದ್ರತೆ