Asianet Suvarna News Asianet Suvarna News

ಬಿಜೆಪಿಗೆ ಕಮಿಟ್ ಆಗಿದ್ದೀರಾ? ಲೈವ್‌ನಲ್ಲಿ ಪ್ರಶ್ನೆ ಮಾಡಿ  'ಕೈ'  ಸುಟ್ಟುಕೊಂಡ ವಕೀಲೆ!

ಡಿಕೆ ಶಿವಕುಮಾರ್  ಮನೆ ಮೇಲೆ ಸಿಬಿಐ ದಾಳಿ/  ಪದೇ ಪದೇ ಕಾಂಗ್ರೆಸ್ ನಾಯಕರ ಮೇಲೆ ದಾಳಿಯಾಗುತ್ತಿರುವುದು ಯಾಕೆ/ ಸಾಂವಿಧಾನಿಕ ಸಂಸ್ಥೆ ಪ್ರಶ್ನೆ ಮಾಡಬಾರದಾ?

ಬೆಂಗಳೂರು (ಅ. 05)  ಸಿಬಿಐ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ಮಾಡಿ ಅನೇಕ ದಾಖಲಾತಿಗಳನ್ನು ವಶಪಡಿಸಿಕೊಂಡಿದೆ.   ಇನ್ನೊಂದು ಕಡೆ ಕಾಂಗ್ರೆಸ್ ಸಹ ಹೋರಾಟ ಆರಂಭಿಸಿದೆ.

ಡಿಕೆಶಿ ಮನೆಯಲ್ಲಿ ಸಿಬಿಐಗೆ ಸಿಕ್ಕ ದಾಖಲೆಗಳು ಯಾವವು?

ಉಪಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿಯೇ ಯಾವ ಕಾರಣಕ್ಕೆ ನಾಯಕರ ಮನೆ ಮೇಲೆ ದಾಳಿ ಮಾಡಬೇಕು? ಭ್ರಷ್ಟಾಚಾರಿಗಳು ಒಂದೇ ಪಕ್ಷಕ್ಕೆ ಸೀಮಿತವಾ ಎಂದು ಪ್ರಶ್ನೆ ಮಾಡಿದ್ದಾರೆ. 

Video Top Stories