Asianet Suvarna News Asianet Suvarna News

ಧಾರಾಕಾರ ಮಳೆಗೆ ಕುಸಿದ ಗುಡ್ಡ, ಬಾಯ್ತೆರೆದ ಭೂಮಿ; ಆತಂಕದಲ್ಲಿ ಮಡಿಕೇರಿ

ಇಷ್ಟು ವರ್ಷ ಮಳೆ ಬಂದರೆ ಖುಷಿಪಡುತ್ತಿದ್ದ ಕೊಡಗು ಮಂದಿಗೆ ಈ ಬಾರಿ ಆತಂಕ ಪಡುವ ಪರಿಸ್ಥಿತಿ. ನಿನ್ನೆಯಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮತ್ತೆ ಜಲಪ್ರಳಯದ ಭೀತಿ ಜನರನ್ನು ಆವರಿಸಿಕೊಂಡಿದೆ. ಮಂಗಳೂರು- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕಾಟಿಕೇರಿ ಬಳಿ ಬಿರುಕು ಬಿಟ್ಟಿದ್ದು, ಪಕ್ಕದ ಗುಡ್ಡ ಕುಸಿಯಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಜನಪ್ರತಿನಿಧಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿ (ಜು.05): ಇಷ್ಟು ವರ್ಷ ಮಳೆ ಬಂದರೆ ಖುಷಿಪಡುತ್ತಿದ್ದ ಕೊಡಗು ಮಂದಿಗೆ ಈ ಬಾರಿ ಆತಂಕ ಪಡುವ ಪರಿಸ್ಥಿತಿ. ನಿನ್ನೆಯಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮತ್ತೆ ಜಲಪ್ರಳಯದ ಭೀತಿ ಜನರನ್ನು ಆವರಿಸಿಕೊಂಡಿದೆ. ಮಂಗಳೂರು- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕಾಟಿಕೇರಿ ಬಳಿ ಬಿರುಕು ಬಿಟ್ಟಿದ್ದು, ಪಕ್ಕದ ಗುಡ್ಡ ಕುಸಿಯಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಜನಪ್ರತಿನಿಧಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Video Top Stories