ಕಾರವಾರದಲ್ಲಿ ಬಂದರು ಕಾದಾಟ: ರೂಪಾಲಿ ನಾಯ್ಕ್ಗೆ ಸತೀಶ್ ಸೈಲ್ ತಿರುಗೇಟು
- ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ವಿರೋಧ
- ತೀವ್ರ ಸ್ವರೂಪ ಪಡೆದುಕೊಂಡ ಸ್ಥಳೀಯರ ಹೋರಾಟ
- ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಪ್ರತಿಭಟನೆ
ಕಾರವಾರ (ಜ.16): ಕೇಂದ್ರದ ಮಹಾತ್ವಕಾಂಕ್ಷೆ ಸಾಗರಮಾಲ ಯೋಜನೆ ವಿರುದ್ಧ ಕಾರವಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಇಂದು ಬಂದ್ ಆಚರಿಸಲಾಯಿತು.
ಇದನ್ನೂ ನೋಡಿ | ಉತ್ತರ ಕನ್ನಡ ಸಂಸದ, ರೂಪಾಲಿ ನಾಯ್ಕ್ ಭಾವಚಿತ್ರಕ್ಕೆ ಚಪ್ಪಲಿ ಏಟು...
ಇನ್ನೊಂದು ಕಡೆ ರಾಜಕೀಯ ಕೆಸರೆರಚಾಟ ಶುರುವಾಗಿದ್ದು, ಶಾಸಕಿ ರೂಪಾಲಿ ನಾಯ್ಕ್, ಮಾಜಿ ಶಾಸಕ ಸತೀಶ್ ಸೇಲ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಸೈಲ್ ತಿರುಗೇಟನ್ನು ಕೊಟ್ಟಿದ್ದಾರೆ.