Asianet Suvarna News Asianet Suvarna News

ಲಾಕ್ ಡೌನ್ ಸಡಿಲಿಕೆ ಕಾರಣ ತಿಳಿಸಿದ ಡಾ. ಸುಧಾಕರ್

ಕೊರೋನಾ ವಿರುದ್ಧದ ಹೋರಾಟ/ ಲಾಕ್ ಡೌನ್ ನಲ್ಲಿ ಕೆಲ ಸಡಿಲಿಕೆ/ ಕಾರಣ ತಿಳಿಸಿದ ಸುಧಾಕರ್/ ನಿಮ್ಮ ಜವಾಬ್ದಾರಿ ನೀವು ಅರಿತುಕೊಳ್ಳಿ

ಬೆಂಗಳೂರು(ಏ. 23)  ಬೆಂಗಳೂರಿನಲ್ಲಿ ಮೂರು ದಿನ ಒಂದೇ ಒಂದು ಪ್ರಕರಣ ಬಂದಿರಲಿಲ್ಲ. ಪರಿಣಾಮ ಲಾಕ್ ಡೌನ್ ನಲ್ಲಿ ಕೆಲ ಬದಲಾವಣೆ ತರಲಾಗಿದೆ. ಇದೇ ಕಾರಣಕ್ಕೆ ಕೆಲವು ಪ್ರದೇಶದಲ್ಲಿ ವಿನಾಯಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಗುತ್ತಿಗೆ ವೈದ್ಯರ ಅಳಲು ಒಮ್ಮೆ ಕೇಳಿ

ಸರ್ಕಾರಿ ವಲಯದಲ್ಲಿಯೂ ಕೆಲಸ ಆರಂಭಿಸಿದ್ದೇವೆ. ಜನರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. 

Video Top Stories