Asianet Suvarna News Asianet Suvarna News

ಮೂರುಸಾವಿರ ಮಠಕ್ಕೂ ಪ್ರವಾಹ ಕಂಟಕ; ಗರ್ಭಗುಡಿ ಒಳಗೆ ನೀರು!

ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠವೂ ಮಳೆಯಿಂದ ಭಾದಿತವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಮೂರು ಸಾವಿರ ಮಠದ ಗರ್ಭಗುಡಿಯೊಳಗೆ ನೀರಿನ ಸೆಲೆಗಳು ಚಿಮ್ಮಲಾರಂಭಿಸಿದೆ. ಗರ್ಭಗುಡಿಯಲ್ಲಿ ನೀರು ತುಂಬಿದ್ದು, ಅರ್ಚಕರು ಅದನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. 

ಹುಬ್ಬಳ್ಳಿ (ಆ.09): ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠವೂ ಮಳೆಯಿಂದ ಭಾದಿತವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಮೂರು ಸಾವಿರ ಮಠದ ಗರ್ಭಗುಡಿಯೊಳಗೆ ನೀರಿನ ಸೆಲೆಗಳು ಚಿಮ್ಮಲಾರಂಭಿಸಿದೆ. ಗರ್ಭಗುಡಿಯಲ್ಲಿ ನೀರು ತುಂಬಿದ್ದು, ಅರ್ಚಕರು ಅದನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. 

Video Top Stories