Asianet Suvarna News Asianet Suvarna News

ತಾಲಿಬಾನಿ ರಕ್ತ ಪಿಪಾಸುಗಳ ನೀಚ ಕೃತ್ಯದ ಬಗ್ಗೆ ಬಿಚ್ಚಿಟ್ಟ ಕನ್ನಡಿಗರು

ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ. 

ಮಂಗಳೂರಿನ ಜಗದೀಶ್ ಪೂಜಾರಿ ಅಲ್ಲಿಂದ ವಾಪಸಾಗಿದ್ದು ಅಲ್ಲಿನ ನರಕ ಸದೃಶವಾದ ಬದುಕಿನ ಬಗ್ಗೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. 

ಮಂಗಳೂರು (ಆ.24):  ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ. 

ತಾಲಿಬಾನ್‌ ಬೆಂಬಲಿಸಿ ಪಾಕ್‌ನಲ್ಲಿ ಉಗ್ರರ ವಿಜಯೋತ್ಸವ!

ಮಂಗಳೂರಿನ ಜಗದೀಶ್ ಪೂಜಾರಿ ಅಲ್ಲಿಂದ ವಾಪಸಾಗಿದ್ದು ಅಲ್ಲಿನ ನರಕ ಸದೃಶವಾದ ಬದುಕಿನ ಬಗ್ಗೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.