ಎಸಿಬಿ ಕಚೇರಿಗೂ ಕೊರೋನಾ ದಾಳಿ, ಖನಿಜ ಭವನದ ಕಡೆ ಹೋಗಬೇಡಿ
ಪೊಲೀಸರನ್ನು ಬೆನ್ನು ಹತ್ತಿದ ಕೊರೋನಾ/ ಎಸಿಬಿ ಕಚೇರಿಗೂ ದಾಳಿ ಮಾಡಿದ ವೈರಸ್/ ಎಸಿಬಿ ಕಚೇರಿ ಸೀಲ್ ಡೌನ್ ಮಾಡಿದ ಬಿಬಿಎಂಪಿ
ಬೆಂಗಳೂರು (ಜೂ. 26) ಪೊಲೀಸರನ್ನು ಬೆನ್ನು ಬಿಡದೇ ಕಾಡುತ್ತಿದ್ದ ಕೊರೋನಾ ವೈರಸ್ ಇದೀಗ ಎಸಿಬಿ ಕಚೇರಿಗೂ ವಕ್ಕರಿಸಿದೆ. ಐಜಿಪಿ ಚಂದ್ರಶೇಖರ್ ಗನ್ ಮ್ಯಾನ್ಗೆ ಕೊರೋನಾ ದೃಢಪಟ್ಟಿದೆ.
ಬಾಗಲಕೋಟೆಯ ವೈದ್ಯ ಬೆಂಗಳೂರಿನಲ್ಲಿ ಕೊರೋನಾಕ್ಕೆ ಬಲಿ
ಬೆಂಗಳೂರಿನ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಯನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ರೂಢಿ ಮಾಡಿಕೊಳ್ಳೀ ಎಂದು ಹೇಳುತ್ತಲೇ ಬರಲಾಗಿದೆ.