Asianet Suvarna News Asianet Suvarna News

ನಾನೇ ಕಣ್ರಪ್ಪಾ ಸಿಎಮ್ಮು, ನೆರೆ ಸಂತ್ರಸ್ತರಿಗೆ ಪರಿಚಯಿಸಿಕೊಂಡ ಸಿಎಂ!

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ 13 ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ ಯಡಿಯೂರಪ್ಪನವರಿಗೆ ಎದುರಾಗಿರುವ ಪ್ರಸಂಗ ನಡೆದಿದೆ. 

ಬೆಳಗಾವಿ, (ಆ.08): ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ 13 ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ ಯಡಿಯೂರಪ್ಪನವರಿಗೆ ಎದುರಾಗಿರುವ ಪ್ರಸಂಗ ನಡೆದಿದೆ. ಯಡಿಯೂರಪ್ಪನವರು ಗುರುವಾರ ಬೆಳಗಾವಿಯ ಸಂಕೇಶ್ವರ ಪ್ರವಾಸಿ ಮಂದಿರದಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು. ಈ ವೇಳೆ ನೆರೆ ಸಂತ್ರಸ್ತ ಕಷ್ಟ ಆಲಿಸಿದರು. ಆದ್ರೆ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಾನೇ ಸಿಎಂ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಹಾಗಾದ್ರೆ ಸಿಎಂ ಅಂತ ಪರಿಚಯ ಮಾಡಿಕೊಂಡ ಪರಿ ವಿಡಿಯೋನಲ್ಲಿ ನೋಡಿ...