Asianet Suvarna News Asianet Suvarna News

ಶಾಸ್ತ್ರ ಹೇಳಲು ನಾನು ರೇವಣ್ಣನಾ? ದೋಸ್ತಿ ಸಚಿವರೆ ಹಿಂಗದ್ಬಿಟ್ರಲಾ!

ಶಾಸ್ತ್ರ ಹೇಳಲು  ನಾನೇನು ಎಚ್. ಡಿ.ರೇವಣ್ಣನಾ... ಗೆಲ್ಲುವವರು ಗೆಲ್ತಾರೆ ಬಿಡಿ ಎಂದು ಸಚಿವ ಶ್ರೀನಿವಾಸ್ ಹೇಳಿದ್ದಾರೆ. ಯಾವ ಕಾರಣಕ್ಕೆ ಸಚಿವರ ಬಾಯಿಂದ  ಇಂಥ ಮಾತು ಬಂತು?

ಶಾಸ್ತ್ರ ಹೇಳಲು  ನಾನೇನು ಎಚ್. ಡಿ.ರೇವಣ್ಣನಾ... ಗೆಲ್ಲುವವರು ಗೆಲ್ತಾರೆ ಬಿಡಿ ಎಂದು ಸಚಿವ ಶ್ರೀನಿವಾಸ್ ಹೇಳಿದ್ದಾರೆ. ಯಾವ ಕಾರಣಕ್ಕೆ ಸಚಿವರ ಬಾಯಿಂದ  ಇಂಥ ಮಾತು ಬಂತು?