ಮಾಡದ ತಪ್ಪಿಗೆ ಸಂಕಷ್ಟ ಎದುರಿಸುತ್ತಿದೆ ಯೋಧನ ಕುಟುಂಬ
ಮಾಡದ ತಪ್ಪಿಗೆ ಸೈನಿಕನ ಕುಟುಂಬ ಸಂಕಷ್ಟ ಎದುರಿಸುತ್ತಿದೆ. ಪೆಟ್ರೋಲ್ ಬಂಕ್ ತೆರೆದು ಜೀವನ ನಡೆಸುತ್ತಿರುವ ಕುಟುಂಬಕ್ಕೆ ಇದೀಗ ಪುಂಡರ ಕಾಟ ಎದುರಾಗಿದೆ.
ಹೊಸಕೋಟೆ (ಅ.25): ಮಾಡದ ತಪ್ಪಿಗೆ ಸೈನಿಕನ ಕುಟುಂಬ ಸಂಕಷ್ಟ ಎದುರಿಸುತ್ತಿದೆ. ಪೆಟ್ರೋಲ್ ಬಂಕ್ ತೆರೆದು ಜೀವನ ನಡೆಸುತ್ತಿರುವ ಕುಟುಂಬಕ್ಕೆ ಇದೀಗ ಪುಂಡರ ಕಾಟ ಎದುರಾಗಿದೆ.
ಹುತಾತ್ಮ ಯೋಧನ ಪುತ್ರಿ ದೂರು ಕೊಟ್ಟ 1 ಗಂಟೆಯಲ್ಲಿ ಆರೋಪಿ ಅರೆಸ್ಟ್
ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಕಿರಿಕ್ ಮಾಡಲಾಗಿದೆ.