Asianet Suvarna News Asianet Suvarna News

ಹನಿ ಟ್ರ್ಯಾಪ್: ಫಸ್ಟ್ ರಿಯಾಕ್ಷನ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು(ಡಿ. 02)  ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.

ಬೆಂಗಳೂರು(ಡಿ. 02)  ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಹನಿ ಟ್ರ್ಯಾಪ್ ಏನು? ಏತ್ತ? ಯಾಕೆ?

ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.

Video Top Stories