Asianet Suvarna News Asianet Suvarna News

'ಹಿಂದುಗಳು ಮನೆಗೊಂದು ತಲವಾರ್‌ ಇಡಬೇಕು'

*  ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡಿದ ಪರಶುರಾಮ್
*  ಯಾದಗಿರಿ ತಾಲೂಕಿನ ಹೊನಗೇರ ಗ್ರಾಮದಲ್ಲಿ ನಡೆದ ಕಾರ್ಯಕ್ರಮ
*  ಗಣೇಶೋತ್ಸವಕ್ಕೆ ಸರ್ಕಾರದಿಂದ 5 ದಿನ ಅವಕಾಶ 
 

ಯಾದಗಿರಿ(ಸೆ.09): ಗಣೇಶ ಹಬ್ಬ ಬಹಳ ವಿಜೃಂಭಣೆಯಿಂದ 11 ದಿನ ಅಥವ 21 ದಿನ ಮಾಡಿ. ಯಾವನೇ ಬಂದ್ರು ನಮ್ಮ ಸಂಘಟನೆ ಹೆಸರು ಹೇಳಿ ಬಂದಿದ್ದ ಬರಲಿ ನೋಡೆ ಬಿಡೋಣ ಅಂತ ಶಿವಾಜಿ ಸೇನೆ ರಾಜ್ಯಧ್ಯಕ್ಷ ಪರಶುರಾಮ್ ಶೇಗುರಕರ್ ಹೇಳಿದ್ದಾರೆ. ಗಣೇಶೋತ್ಸವಕ್ಕೆ ಸರ್ಕಾರದಿಂದ 5 ದಿನ ಅವಕಾಶ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಹಬ್ಬ ಆಚರಣೆ ಮಾಡೋದನ್ನ ಯಾರಿಂದಲ್ಲೂ ತಡೆಯಲು ಸಾಧ್ಯವಿಲ್ಲ. ಹಿಂದುಗಳು ಮನೆಗೊಂದು ತಲವಾರ್ ಇಡಬೇಕು. ಒಂದೇ ಎಕರೆ ಜಮೀನು ಇದ್ರು ಮನೆಗೊಂದು ಬದೂಕು ಇಡಬೇಕು ಅಂತ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. 

ಪ್ರಿಯಾಂಕಾ ಚೋಪ್ರಾ- ನಿಕ್ ಹಾಟ್‌ ಫೋಟೋ; ತಂಗಿ ಪರಿಣಿತ ಕೊಟ್ಟ ಸಲಹೆ ವೈರಲ್!