Asianet Suvarna News Asianet Suvarna News

ಹಾವೇರಿಯ ಈ ಸ್ವಾಮೀಜಿ 12 ದಿನ ಗುಹೆಯಲ್ಲಿದ್ದು ಬಂದ್ರು!

ಹಾವೇರಿ(ಜ.12)  ಲೋಕ ಕಲ್ಯಾಣಕ್ಕಾಗಿ ಹಾವೇರಿಯ ಸ್ವಾಮೀಜಿಯೊಬ್ಬರು 12 ದಿನ ಅನ್ನ-ಆಹಾರವಿಲ್ಲದೇ ಗುಹೆಯಲ್ಲಿ ವಾಸ ಮಾಡಿ ಹೊರಬಂದಿದ್ದಾರೆ.

ತಪಸ್ಸು ಮಾಡಿ ಹೊರಬಂದ ಸ್ವಾಮೀಜಿಯವರನ್ನು ನೋಡಲು ಭಕ್ತರು ಆಗಮಿಸುತ್ತಿದ್ದಾರೆ.

ಹಾವೇರಿ(ಜ.12)  ಲೋಕ ಕಲ್ಯಾಣಕ್ಕಾಗಿ ಹಾವೇರಿಯ ಸ್ವಾಮೀಜಿಯೊಬ್ಬರು 12 ದಿನ ಅನ್ನ-ಆಹಾರವಿಲ್ಲದೇ ಗುಹೆಯಲ್ಲಿ ವಾಸ ಮಾಡಿ ಹೊರಬಂದಿದ್ದಾರೆ.

ತಪಸ್ಸು ಮಾಡಿ ಹೊರಬಂದ ಸ್ವಾಮೀಜಿಯವರನ್ನು ನೋಡಲು ಭಕ್ತರು ಆಗಮಿಸುತ್ತಿದ್ದಾರೆ.

Video Top Stories