Asianet Suvarna News Asianet Suvarna News

ಭಾರೀ ಮಳೆ: ಹಾಸನದಲ್ಲಿ ಹಾವುಗಳು ಪ್ರತ್ಯಕ್ಷ

ಮಳೆ ಬಂತು ಅಂದ್ರೆ ಸಾಕು, ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮನೆಗಳು ಮುಳುಗಡೆಯಾಗಿದ್ದು ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. 

ಬೆಂಗಳೂರು (ಅ. 22): ಮಳೆ ಬಂತು ಅಂದ್ರೆ ಸಾಕು, ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮನೆಗಳು ಮುಳುಗಡೆಯಾಗಿದ್ದು ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. 

ಹಾಸನದಲ್ಲಿ ನಿನ್ನೆ ರಾತ್ರಿ ಮಳೆ ಸುರಿದ ಭಾರೀ ಮಳೆ ಸುರಿದಿದೆ.  ಹಾಸನದ ವಿದ್ಯಾನಗರ,ಜಯನಗರದಲ್ಲಿ ಹಾವುಗಳು ಪ್ರತ್ಯಕ್ಷವಾಗಿವೆ. ವಿದ್ಯಾನಗರದ  ದಿವ್ಯ ಎಂಬುವವರ ಮನೆಯಲ್ಲಿ ಕೊಳಕು ಮಂಡಲ ಹಾವು ಕಾಣಿಸಿಕೊಂಡಿತ್ತು. ಜಯನಗರ ಮನೆ ಬಳಿ ಬೈಕ್ ನಲ್ಲಿ ನಾಗರಹಾವು  ಕಾಣಿಸಿಕೊಂಡಿತ್ತು. ಸ್ನೇಕ್ ಶೇಷಪ್ಪ ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. 

Video Top Stories