Asianet Suvarna News Asianet Suvarna News

ಶೆಡ್ ತೆರವು ವಿಚಾರ, ಮೇಯರ್ ಎದುರೇ ಸ್ಥಳೀಯರ ಮಾರಾಮಾರಿ

ಶೆಡ್ ತೆರವು ವಿಚಾರಕ್ಕೆ ಮೇಯರ್ ಮುಂದೆಯೇ ಮಾರಾಮಾರಿ ನಡೆದಿದೆ. ಮಳೆ ಪರಿಶೀಲನೆಗೆ ಮೇಯರ್ ವೀರೇಶ್ ತೆರಳಿದ್ಧಾಗ, ಶೆಡ್ ನಿರ್ಮಿಸಿದ್ದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. 

 

ದಾವಣಗೆರೆ (ಅ. 19): ಶೆಡ್ ತೆರವು ವಿಚಾರಕ್ಕೆ ಮೇಯರ್ ಮುಂದೆಯೇ ಮಾರಾಮಾರಿ ನಡೆದಿದೆ. ಮಳೆ ಪರಿಶೀಲನೆಗೆ ಮೇಯರ್ ವೀರೇಶ್ ತೆರಳಿದ್ಧಾಗ, ಶೆಡ್ ನಿರ್ಮಿಸಿದ್ದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.