Asianet Suvarna News Asianet Suvarna News

ನೆರೆ ಸಂತ್ರಸ್ತ ಡಿಸಿಎಂ ಸವದಿಗೆ ನೆರವಾಗಲು ರೈತರಿಂದ ಭಿಕ್ಷಾಟನೆ..!

ಬೆಳಗಾವಿ, [ಅ.05]: ಬೆಳೆ ಪರಿಹಾರ ಕೇಳಲು ಬಂದಿದ್ದ ರೈತರಿಗೆ  ನಂದು 80 ಎಕ್ಕರೆ ಕಬ್ಬು ಪ್ರವಾಹದಲ್ಲಿ ಮುಳುಗಿದ್ದು, ನನಗೆ 1 ಕೊಟಿ ರೂ. ಆಗುತ್ತದೆ ಕೊಡಲು ಸಾಧ್ಯವೆ ಎಂದು ರೈತರಿಗೆ  ಉಡಾಫೆ ಮಾತುಗಳನ್ನಾಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇದೀಗ ರೈತರು ಟಾಂಗ್ ಕೊಟ್ಟಿದ್ದಾರೆ.  ರೈತರೆಲ್ಲರೂ ಸೇರಿ ಉಪಮುಖ್ಯಮಂತ್ರಿಗೆ ನೆರವಾಗಲು ಬಿಕ್ಷಾಟನೆ ಮಾಡಿದ್ದಾರೆ. ಅದರ ಝಲಕ್ ವಿಡಿಯೋನಲ್ಲಿ ನೋಡಿ.

ಬೆಳಗಾವಿ, [ಅ.05]: ಬೆಳೆ ಪರಿಹಾರ ಕೇಳಲು ಬಂದಿದ್ದ ರೈತರಿಗೆ  ನಂದು 80 ಎಕ್ಕರೆ ಕಬ್ಬು ಪ್ರವಾಹದಲ್ಲಿ ಮುಳುಗಿದ್ದು, ನನಗೆ 1 ಕೊಟಿ ರೂ. ಆಗುತ್ತದೆ ಕೊಡಲು ಸಾಧ್ಯವೆ ಎಂದು ರೈತರಿಗೆ  ಉಡಾಫೆ ಮಾತುಗಳನ್ನಾಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇದೀಗ ರೈತರು ಟಾಂಗ್ ಕೊಟ್ಟಿದ್ದಾರೆ.  ರೈತರೆಲ್ಲರೂ ಸೇರಿ ಉಪಮುಖ್ಯಮಂತ್ರಿಗೆ ನೆರವಾಗಲು ಬಿಕ್ಷಾಟನೆ ಮಾಡಿದ್ದಾರೆ. ಅದರ ಝಲಕ್ ವಿಡಿಯೋನಲ್ಲಿ ನೋಡಿ.

 ಸವದಿ ಏನು ಹೇಳಿದ್ದರು ಎನ್ನುವ ಹಳೆ ಸುದ್ದಿಗಾಗಿ ಇದನ್ನೂ ಕ್ಲಿಕ್ ಮಾಡಿ ನೋಡಿ..ಸಂತ್ರಸ್ತರಾದ ಸವದಿ: ಡಿಸಿಎಂ ಸಾಹೇಬ್ರಿಗೆ 1 ಕೋಟಿ ರೂ ನೆರೆ ಪರಿಹಾರ ಸಿಗಬೇಕಂತೆ