Asianet Suvarna News Asianet Suvarna News

ಸೂಕ್ತ ಬೆಲೆ ಇಲ್ಲ, ಮೆಣಸಿನಕಾಯಿ ಬೆಳೆಯನ್ನು ನಾಶ ಮಾಡಿದ ಗದಗ ರೈತ

 ರೋಗಬಾಧೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿರುವ ರೈತ ಮೆಣಸಿನ ಬೆಳೆಯನ್ನು ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ. 
 

ಬೆಂಗಳೂರು (ಮೇ. 18): ರೋಗಬಾಧೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿರುವ ರೈತ ಮೆಣಸಿನ ಬೆಳೆಯನ್ನು ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ. ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ರೈತ ಬಸವರಾಜ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನ ಬೆಳೆಯನ್ನು ಟ್ರಾಕ್ಟರ್‌ನಿಂದ ನಾಶ ಮಾಡಿದ್ದಾನೆ. 

ಕಲಬುರಗಿ: ಶೀವೂರ ಗ್ರಾಮದ ರೈತ ಬೆಳೆದ ಬಾಳೆ ಬಾಯಿಗೆ ಬರಲಿಲ್ಲ....!

Video Top Stories