Asianet Suvarna News Asianet Suvarna News

ಪುಕ್ಕಟೆ ಚಿಕನ್, ಯಾರಿಗುಂಟು ಯಾರಿಗಿಲ್ಲ, ಬಿಡ್ತಾರ ನಮ್ಮ ಜನ!

ದಿನಸಿ ಆಯ್ತು, ಪಡಿತರ ಆಯ್ತು, ಹಾಲು ಆಯ್ತು ಇದೀಗ ಜನರಿಗೆ ಪುಕ್ಕಟೆ ಕೋಳಿ/ ಕೋಳಿ ಪಡೆಯಲು ಮುಗಿಬಿದ್ದ ಜನ/ ಸಾಮಾಜಿಕ ಅಂತರ ದೂರದ ಮಾತು/ ಕೆಆರ್ ಪುರದ ಅವ್ಯವಸ್ಥೆ ನೀವೇ ನೋಡಿ

ಬೆಂಗಳೂರು(ಮೇ 21) ಲಾಕ್  ಡೌನ್ ಸಂದರ್ಭ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದಿನಸಿ, ನೀರು, ಹಾಲು ವಿತರಣೆ ಮಾಡುವುದು ಉತ್ತಮ. ಅವರಿಗೆ ಅದು ಅಗತ್ಯ ಸಹ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಕೋಳಿ ವಿತರಣೆ ಮಾಡಲಾಗಿದೆ.

6 ಅಡಿ ಅಂತರ ಕಾಯ್ದುಕೊಂಡರೂ ಕೊರೋನಾ  ಬರತ್ತಾ?

ಪುಕ್ಕಟೆ ಕೋಳಿ ಸಿಗುತ್ತಾ ಅಂದರೆ ಕೇಳಬೇಕಾ, ನಮ್ಮ ಜನ ಸಹ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ, ಲಾಕ್ ಡೌನ್ ನಿಯಮ ಎಲ್ಲವೂ ದೂರದ ಮಾತು. ಕೆಆರ್ ಪುರದ ಈ ದೊಡ್ಡ ಅವ್ಯವಸ್ಥೆಯನ್ನು ನೀವೇ ನೋಡಿ..