ಅಂತ್ಯಕ್ರಿಯೆಗೂ ಲಂಚ ಕೊಡ್ಬೆಕು : ಇದೆಂತಾ ಹಗಲು ದರೋಡೆ
ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇದರ ನಡುವೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿದೆ. ಹಾಸನದಲ್ಲಿ ಶವ ಸಂಸ್ಕಾರದ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ. ಉಚಿತವಾಗಿ ಮಾಡಬೇಕಾದ ಸಂಸ್ಕಾರಕ್ಕೆ 4500 ರು ಪಡೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಿಕರು ದೂರುತ್ತಿದ್ದಾರೆ.
ಹಾಸನ (ಏ.27): ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇದರ ನಡುವೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿದೆ. ಹಾಸನದಲ್ಲಿ ಶವ ಸಂಸ್ಕಾರದ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ. ಉಚಿತವಾಗಿ ಮಾಡಬೇಕಾದ ಸಂಸ್ಕಾರಕ್ಕೆ 4500 ರು ಪಡೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಿಕರು ದೂರುತ್ತಿದ್ದಾರೆ.
ಸತ್ತವರನ್ನೂ ಕಿತ್ತು ತಿನ್ನುತ್ತಿದ್ದಾರೆ : ಬೆಂಗಳೂರಿನಲ್ಲಿ ಕರಾಳ ದಂಧೆ
ಸೋಂಕಿತರ ದೇಹ ಸುಡಲು 4500 ರು. ಕೊಡಿದ್ದಲ್ಲಿ ಅಂತ್ಯ ಸಂಸ್ಕಾರ ಮಾಡಲು ನಿರಾಕರಿಸಲಾಗುತ್ತಿದೆ.