Asianet Suvarna News Asianet Suvarna News

ಬಿಟ್ಟಿ ಹಾಲು ಸಿಗುತ್ತೆ ಅಂತ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು..!

ನಮ್ ಜನ ಬಿಟ್ಟಿ ಸಿಗುತ್ತೆ ಅಂದ್ರೆ ಸಾಕು ಮನೆ ಬಿಟ್ಟು ಓಡೋಡಿ ಹೋಗಿ ಮುಗಿಬೀಳ್ತಾರೆ. ಅದರಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ.

ಬೆಂಗಳೂರು, (ಏ.09): ನಮ್ ಜನ ಬಿಟ್ಟಿ ಸಿಗುತ್ತೆ ಅಂದ್ರೆ ಸಾಕು ಮನೆ ಬಿಟ್ಟು ಓಡೋಡಿ ಹೋಗಿ ಮುಗಿಬೀಳ್ತಾರೆ. ಅದರಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ.

ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಗೆ ಸಿದ್ಧ: ಬಿಎಸ್‌ವೈ

 ಒಂದು ಕಡೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇತ್ತ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಉಚಿತ ಹಾಲಿಗಾಗಿ ಕಾದು ಕುಳಿತ್ತಿದ್ದಾರೆ.

ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಉಚಿತ ಹಾಲಿಗಾಗಿ ಬೆಳಗ್ಗೆಯಿಂದ ಕಾದು ನಿಂತಿರುವುದು ಬೆಂಗಳೂರು ನಗರದಲ್ಲಿ ಕಂಡುಬಂದಿದೆ.