Asianet Suvarna News Asianet Suvarna News

ಬೆಂಗಳೂರು : ಬಿಬಿಎಂಪಿಯಿಂದ ವ್ಯಾಪಾರಿಗಳಿಗೆ ಟಫ್ ರೂಲ್ಸ್

ಬೆಂಗಳೂರಿನಲ್ಲಿ ಚಾಲಕರಿಗೆ ಮಾತ್ರವಲ್ಲ ಚಿಲ್ಲರೆ ವ್ಯಾಪಾರಿಗಳಿಗೂ ಸಹ ಟಫ್ ರೂಲ್ಸ್ ಜಾರಿ ಮಾಡಲಾಗುತ್ತಿದೆ. ಅನ್‌ಲಾಕ್ ಆಯ್ತು ಎಂದು ಯಾವುದೇ ಆಫರ್ ಹಾಗೂ ಆಮಿಷಗಳನ್ನು ಒಡ್ಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಬಂಪರ್ ಸೇಲ್, ಆಫರ್ ಮೇಳ ಆಯೋಜಿಸಬೇಡಿ ಎಂದು ಸೂಚಿಸಿದೆ. 

ಬೆಂಗಳೂರು (ಜೂ.15):  ಬೆಂಗಳೂರಿನಲ್ಲಿ ಚಾಲಕರಿಗೆ ಮಾತ್ರವಲ್ಲ ಚಿಲ್ಲರೆ ವ್ಯಾಪಾರಿಗಳಿಗೂ ಸಹ ಟಫ್ ರೂಲ್ಸ್ ಜಾರಿ ಮಾಡಲಾಗುತ್ತಿದೆ. 

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ ..

ಅನ್‌ಲಾಕ್ ಆಯ್ತು ಎಂದು ಯಾವುದೇ ಆಫರ್ ಹಾಗೂ ಆಮಿಷಗಳನ್ನು ಒಡ್ಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಬಂಪರ್ ಸೇಲ್, ಆಫರ್ ಮೇಳ ಆಯೋಜಿಸಬೇಡಿ ಎಂದು ಸೂಚಿಸಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona