Asianet Suvarna News Asianet Suvarna News

2ನೇ ಅಲೆ ಮಧ್ಯೆ ರಾಜ್ಯಕ್ಕೆ ತಜ್ಞರು ಕೊಟ್ಟ ಕರಾಳ ಎಚ್ಚರಿಕೆ.. ಏನು ಮಾಡೋಹಂಗಿಲ್ಲ!

ಕೊರೋನಾ ಎರಡನೇ ಅಬ್ಬರ/ ಕೊರೋನಾ ನಿಷೇಧಾಜ್ಞೆ ಮತ್ತಷ್ಟು ಬಿಗಿ/ ಲಸಿಕೆ ಕೊರತೆ ಬಗ್ಗೆಯೂ ಚರ್ಚೆ/ ಮುಂದಿನ ಎರಡು ತಿಂಗಳು ಪರಿಸ್ಥಿತಿ ಕರಾಳ

ಬೆಂಗಳೂರು (ಏ. 14)  ಕೊರೋನಾ ಕರಾಳತೆ ಬಗ್ಗೆ ಕೇಂದ್ರದ ತಜ್ಞರು ಆತಂಕಕಾರಿ ಅಂಶ ಹೇಳಿದ್ದಾರೆ. ಮುಂದಿನ ಎರಡು ತಿಂಗಳು ಗರಿಷ್ಠ ಕೇಸು ದಾಖಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ  ಎರಡನೇ ಅಲೆ ವ್ಯಾಪಿಸುತ್ತಿದ್ದು ಬಾಲಿವುಡ್ ನ  ಅನೇಕರಿಗೂ ತಗುಲಿದೆ. ಅಕ್ಷಯ್ ಕುಮಾರ್ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಎರಡನೇ ಅಲೆ ನಿಯಂಣತ್ರಣಕ್ಕೆ ಸರ್ಕಾರಗಳು ಹರಸಾಹಸ ಮಾಡುತ್ತಿವೆ.  ನಿಯಂತ್ರಣ ಸಂಬಂಧ ಸರ್ಕಾರಗಳು ಮೇಲಿಂದ ಮೇಲೆ ಸಭೆ ಮಾಡುತ್ತಿವೆ.