Asianet Suvarna News Asianet Suvarna News

ಮಹಾಮಳೆಗೆ ಮನೆ ಕಳೆದುಕೊಂಡವರಿಗೆ ಕೃಷ್ಣ ಫೌಂಡೇಶನ್ ಕಂಟೇನರ್ ಹೌಸ್

ಸ್ದಳಾಂತರ ಮಾಡಬಹುದಾದ ಮನೆ/ ಕಂಟೇನರ್ ಹೌಸ್ ವಿಶೇಷಗಳು/ ಮನೆ ಕಳೆದುಕೊಂಡ ಮಹಿಳೆಗೆ ನೆರವು/ ನೆಲದಿಂದ ಮೂರು ಅಡಿ ಎತ್ತರದಲ್ಲಿ ಮಹಿಳೆಗೆ ಮನೆ

First Published Dec 20, 2020, 9:40 PM IST | Last Updated Dec 20, 2020, 9:44 PM IST

ಕ್ಕಮಗಳೂರು(ಡಿ. 20)  ಕಳೆದ ಎರಡು  ಮಹಾಮಳೆಗೆ ಕಾಫಿನಾಡಲ್ಲಿ ಆಗಿರೋ ಅನಾಹುತ ಅಂತಿಂಥದಲ್ಲ. ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಮಹಾ ಮಳೆಯಿಂದ ಮನೆಗಳು ನೆಲಸಮವಾಯಿತು.  #

ಕೇಂದ್ರ ತಂಡ ಪಡೆದುಕೊಂಡು ಹೋದ ಮಾಹಿತಿಗಳು ಏನು?

ಜನರಿಗೆ ನಿಮ್ಮ ಭವಿಷ್ಯ ಕಟ್ಟುವ ಹೊಣೆ ನಮ್ಮದು ಅಂತಾ ಸರ್ಕಾರ ಅಭಯ ನೀಡಿತು. ಆದ್ರೆ ಸರ್ಕಾರದ ಭರವಸೆ ಕಾರ್ಯ ರೂಪಕ್ಕೆ ಜಾರಿಯಾಗದೇ ಸಂತ್ರಸ್ಥರು ಬದುಕು ಅತಂತ್ರವಾಗಿದ್ದರೂ ಇಲ್ಲೊಂದು ಸಮಾಜಮುಖಿ ಕಾರ್ಯವಿದೆ. 

Video Top Stories