Asianet Suvarna News Asianet Suvarna News

‘ಮುಂಬೈನಿಂದ ಹಿಡಿದುಕೊಂಡು ಬಂದ ಕಮಲ ಬಾಡಿಹೋಗಿದೆ’

ಒಂದು ಕಾಲದ ಆಪ್ತ ಉಮೇಶ್ ಜಾಧವ್ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂದು ಪ್ರಶ್ನೆ ಮಾಡುತ್ತ ಲೇವಡಿ ಮಾಡಿದ್ದಾರೆ.

ಒಂದು ಕಾಲದ ಆಪ್ತ ಉಮೇಶ್ ಜಾಧವ್ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂದು ಪ್ರಶ್ನೆ ಮಾಡುತ್ತ ಲೇವಡಿ ಮಾಡಿದ್ದಾರೆ.

Video Top Stories